ಮೇಲುಕೋಟೆ: ಮಳೆರಾಯನ ಜೊತೆ ಮಾತುಕಥೆ | PAYANIGA

ಮೇಲುಕೋಟೆ: ಮಳೆರಾಯನ ಜೊತೆ ಮಾತುಕಥೆ

ಮೇಲುಕೋಟೆ ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಇವೆರೆಡೇ – ಒಂದು ವೈರಮುಡಿ ಉತ್ಸವ, ಮತ್ತೊಂದು ‘ಪುಳಿಯೋಗರೆ’. ಎಂದಿನಂತೆ ಹೋಗುವ ಮಂಡ್ಯ-ಜಕ್ಕನಹಳ್ಳಿ ಕ್ರಾಸ್ ಕಡೆಯಿಂದ ಹೋಗುವ ಬದಲು ಮತ್ತೊಂದು ದಿಕ್ಕಿನಿಂದ ಮೇಲುಕೋಟೆಗೆ ನಮ್ಮ ಪಯಣ ಸಾಗಿತ್ತು. ಬೆಳಿಗ್ಗೆ ಬಲಮುರಿ, ಕೆ.ಅರ್.ಎಸ್. ನೋಡಿಕೊಂಡು ಚಿನಕುರಳಿ (ಪಾಂಡವಪುರ ಬಳಿ ಈ ಹೆಸರಿನ ಊರೊಂದಿದೆ) ಮೂಲಕ ಚೆಲುವನಾರಾಯಣನ ಸನ್ನಿಧಿಗೆ ಸಾಗಿದ್ದೆವು….

Continue Reading